ದೇವೇಗೌಡರ ಅವಾ೦ತರ!!ಅಲ್ಲ ಈ ಗೌಡರಿಗೇನಾಗಿದೆ? ಮಣ್ಣಿನ ಮಗ ಈ ರೀತಿ ಮಾಡಬಹುದೆ? ರಾಜಕಾರಣಿಗೆ ನಾಚಿಕೇ ಇಲ್ದಿದ್ರೂ ನಿಯತ್ತು ಇರಬೇಕು. ಇದು ಕರ್ಣಾಟಕದ ಜನತೆಗೆ ಮಾಡಿದ ಮೋಸ. ಬಿ ಜೆ ಪಿ ಜೊತೆ ಮನಸ್ಸಿಲ್ಲಾ೦ದ್ರೆ ಕುಮಾರ ಸಿ ಎ೦ ಆಗ್ಬಾರ್ದಿತ್ತು. ಈಗೇಕೆ ಹೀಗೆ? |
ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ!
-
We have nothing to lose and a world to see
*
ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ
ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ...
2 years ago
No comments:
Post a Comment