Wednesday, November 21, 2007

ದೇವೇಗೌಡರ ಅವಾ೦ತರ!!





ದೇವೇಗೌಡರ ಅವಾ೦ತರ!!

ದೇವೇಗೌಡರ ಅವಾ೦ತರ!!ಅಲ್ಲ ಈ ಗೌಡರಿಗೇನಾಗಿದೆ? ಮಣ್ಣಿನ ಮಗ ಈ ರೀತಿ ಮಾಡಬಹುದೆ? ರಾಜಕಾರಣಿಗೆ ನಾಚಿಕೇ ಇಲ್ದಿದ್ರೂ ನಿಯತ್ತು ಇರಬೇಕು. ಇದು ಕರ್ಣಾಟಕದ ಜನತೆಗೆ ಮಾಡಿದ ಮೋಸ.
ಬಿ ಜೆ ಪಿ ಜೊತೆ ಮನಸ್ಸಿಲ್ಲಾ೦ದ್ರೆ ಕುಮಾರ ಸಿ ಎ೦ ಆಗ್ಬಾರ್ದಿತ್ತು. ಈಗೇಕೆ ಹೀಗೆ?



No comments: